ಸಿ.ಎಂ ಬೊಮ್ಮಾಯಿವ್ರು ಹೇಳಿದ್ದೆಲ್ಲಾ ಸರೀನೇ ಯೋಜನೆ ಇದ್ದಾವೆ ಆದ್ರೆ ಅವು ಜನಸಾಮಾನ್ಯರನ್ನ ತಲುಪೋಕೆ ನೂರೆಂಟು ತಕರಾರು. ಅಲ್ಲೊಂದಷ್ಟು ಕೂಳುಬಾಕರು. ಲಂಚಬಾಕರ ಕಾಟ. ಇದಕ್ಕೇನು ಮಾಡ್ತೀರಾ..?
its fair and fine. government giving veriety of new plans. For the upliftment of poor. but the thing is unable reach common public
#CMBommai
#Plans
#Poor
#Public
#Govt